Search
ಕೈದಾಳ್ ಕೃಷ್ಣಮೂರ್ತಿ ಅವರು ರೂಪಿಸಿರುವ ಈ ಕೃತಿ, ಅಕಾಲ ಮೃತ್ಯುವಿಗೀಡಾದ ಹೋರಾಟಗಾರ ಚಂದ್ರಶೇಖರ ತೋರಣಘಟ್ಟ ಅವರ ವ್ಯಕ್ತಿತ್ವವನ್ನು ಕಟ್ಟಿಕೊಡಲಿದೆ.