Search
ಕೇಶವ ಮಳಗಿ ಅವರ ಕಾದಂಬರಿ. ಕಟ್ಟುವಿಕೆ, ಕೆಡಹುವಿಕೆ, ರಚನೆ-ವಿಸರ್ಜನೆ, ಕಾರ್ಯ-ಕಾರಣ ಮತ್ತು ಪರಿಣಾಮಗಳ ಬಹುಮುಖ್ಯ ತಾತ್ವಿಕ ಪ್ರಶ್ನೆಗಳನ್ನು ಎತ್ತುತ್ತದೆ. ಈ ಕ್ರಿಯೆಗಳಲ್ಲಿ ತಾನೇ ಕೇಂದ್ರವೆಂದು ಭಾವಿಸುವ ಹುಲುಮಾನವರ ಪಾತ್ರವೇನು? ಎಂಬುದನರಿಯಲು ಈ ಕಾದಂಬರಿ ಪ್ರಯತ್ನಿಸುತ್ತದೆ.