ಮಂಜುನಾಥ ವಿ ಎಂ ಅವರ ಕಾದಂಬರಿ. ಹೈವೇಗಳ ನರಕಸದೃಶ್ಯ ಜೀವನ, ದಲಿತ ಚಳುವಳಿ, ಅಂಬೇಡ್ಕರ್ ಆರ್ಕೆಸ್ಟ್ರಾ, ಹಾರ್ಲೆ ಡೇವಿಡ್ಸನ್ ಮೋಟಾರ್ ಸೈಕಲ್, ಮೈಕಲೆಂಜಲೊ-ಪಿಕಾಸೊ, ಮಾರ್ಲೊ-ಮಿಲನ್ ಕುಂದೇರಾ ಇಂಥ ನೆರಳು ವಾಸನೆಗಳಿಗೆ ಕಾದಂಬರಿಯಲ್ಲಿನ ದಲಿತಲೋಕ ಮೈಯೊಡ್ಡಿದೆ. ಬೆಂಗಳೂರಿನ ಬೆಳಕು ಮತ್ತು ಕತ್ತಲೆಗಳು ಇಲ್ಲಿ ಹಲವು ಬಣ್ಣಗಳನ್ನು ಹೆಣೆದಿವೆ.